Haveri
1 week ago
ಬಿರುಗಾಳಿ ಸಹಿತ ಬಾರಿ ಯಾಲಕ್ಕಿ ನಗರ ಅಲ್ಲೋಲ ಕಲ್ಲೋಲ: ಲಕ್ಷಾಂತರ ರೂ ಹಾನಿ
ಹಾವೇರಿ: ಹಾವೇರಿಯಲ್ಲಿ ಸುರಿದ ಬಿರುಗಾಳಿ ಸಹಿತ ಬಾರಿ ಮಳೆಗೆ ಸರಣಿ ಆವಾಂತರಗಳು ಸೃಷ್ಟಿಯಾಗಿವೆ.ಒಂದು ಗಂಟೆಗೆ ಹೆಚ್ಚು ಸುರಿದ ಮಳೆಗೆ ಲಕ್ಷಾಂತರ…
District
1 week ago
ಧರಗೆ ಉರುಳಿದ ಚೌಡೇಶ್ವರಿ ದೇವಸ್ಥಾನದ ಪಿಳಲಿ ಮರ: ಭಕ್ತರಲ್ಲಿ ಹೆಚ್ಚಿದ ಆತಂಕ
ಹಾವೇರಿ: ನಗರದ ಹೊರವಲಯದ ಕೇರಿಮತ್ತಿಹಳ್ಳಿ ರಸ್ತೆಯಲ್ಲಿ ಇರುವ ಚೌಡೇಶ್ವರಿ ದೇವಸ್ಥಾನದ ಪಿಳಲಿ ಮರ ಬಿರುಗಾಳಿ ಸಹಿತ ಮಳೆಗೆ ಧರಗೆ ಉರುಳಿ…
District
1 week ago
ನಗರದಲ್ಲಿ ಇಂದು ಸುರಿದು ಮಳೆ ಹಾಗೂ ವ್ಯಾಪಾಕ ಗಾಳಿಯಿಂದ ಆದ ಸಮಸ್ಯೆಗೆ ಶೀಘ್ರ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್
ಹಾವೇರಿ : ನಗರದಲ್ಲಿ ಇಂದು ವ್ಯಾಪಾಕ ಗಾಳಿ ಮತ್ತು ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲೆಕ್ಕೆ ಊರಳಿ ಜನ…
District
3 weeks ago
ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಆದೇಶ: ಸಂಸದ ಬಸವರಾಜ ಬೊಮ್ಮಾಯಿ
ಕೇಂದ್ರ ರೈಲ್ವೆ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಸಂಸದ ಬಸವರಾಜ ಬೊಮ್ಮಾಯಿ ವಂದೇ ಭಾರತ ರೈಲು ಸೇವೆ ಬಳಕೆ ಮಾಡಿಕೊಳ್ಳಲು ಹಾವೇರಿ…
District
March 4, 2025
ಅಂಗನವಾಡಿ ಮಕ್ಕಳ ಆರೈಕೆ ಮಾಡಿದ ಜಿ.ಪಂ.ಸಿಇಓ ರುಚಿ ಬಿಂದಲ್:
ಹಾವೇರಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ರುಚಿ ಬಿಂದಲ್ ಅವರು ರಾಣೇಬೆನ್ನೂರು ತಾಲ್ಲೂಕಿನ ಹಿರೇಬಿದರಿ ಗ್ರಾಮಕ್ಕೆ ಭೇಟಿ…
District
February 24, 2025
ಮೇಕ್ ವೆಲ್ಫೇರ್ ಫೌಂಡೇಶನ್ ಅಕ್ಷರೋತ್ಸವಕ್ಕೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ:
ಹಾವೇರಿ: ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಕಳಲಕೊಂಡ ಗ್ರಾಮದಲ್ಲಿ ಮೇಕ್ ವೆಲ್ಫೆರ್ ಫೌಂಡೇಶನ್ ವತಿಯಿಂದ ನಡೆದ ಅಕ್ಷರೋತ್ಸವಕ್ಕೆ ವಿಧಾನಸಭೆಯ ಸ್ಪೀಕರ್…
District
February 23, 2025
ಹಾವೇರಿ ಜಿಪಂ ಸಿಇಓ ರುಚಿ ಬಿಂದಲ್ ಅಧಿಕಾರ ಸ್ವೀಕಾರ
ಉತ್ತಮ ಆಡಳಿತ ಮತ್ತು ಅಭಿವೃದ್ದಿಗೆ ಪ್ರಥಮ ಆದ್ಯತೆ; ಸಿಇಓ ರುಚಿ ಬಿಂದಾಲ್ ಹಾವೇರಿ: 2020ನೇ ಐ.ಎ.ಎಸ್. ಬ್ಯಾಚ್ ನ ರುಚಿ…
District
February 15, 2025
ರುದ್ರಪ್ಪ ಲಮಾಣಿ ಪುತ್ರ ದರ್ಶನ ಲಮಾಣಿ ರಾಜಕೀಯಕ್ಕೆ ಎಂಟ್ರಿ
ಹಾವೇರಿ: ರಾಜಕೀಯದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಪುತ್ರ, ದರ್ಶನ ಲಮಾಣಿ ಅವರು ಪಾಲಿಟಿಕ್ಸ್ಗೆ…
District
February 14, 2025
ತುಂಬಿದಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರ ದೈವ ವಾಣಿ
ಹಾವೇರಿ: ರಾಜ್ಯದ ಜನರು ಬಹುನಿರೀಕ್ಷಿತ ಮೈಲಾರಲಿಂಗಶ್ವರನ ಕಾರ್ಣಿಕ ಶುಕ್ರವಾರ ಸಂಜೆ ಹೊರಬಿದ್ದಿದ್ದು, ಈ ಬಾರಿಯ ಕಾರ್ಣಿಕ ದೈವ ವಾಣಿ ತುಂಬಿದಕೊಡ…
District
February 14, 2025
ಅಕ್ರಮ ಮದ್ಯ ಮಾರಾಟ ತಡೆಯುವಂತೆ ಒತ್ತಾಯ: ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಹಾವೇರಿ: ಹಾನಗಲ್ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿ ಹಾನಗಲ್ ತಾಲೂಕಿನ ಸಾರ್ವಜನಿಕರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ…