ಹಾನಗಲ್: ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮ ಅವರು ಕೃಷಿ ಉದ್ಯೋಗ,ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿರುತ್ತಾರೆ “ಪಿಎಂ ಆವಾಸ್ ಯೋಜನೆ” ಮೂರು ಕೋಟಿ ಮನೆ ನಿರ್ಮಾಣ, “ಪಿಎಂ ಸೂರ್ಯ ಘರ್ ಯೋಜನೆ”, ತೆರಿಗೆ ಬಾರೆ ಕಡಿಮೆ ಮಾಡಿ ಈ ವರ್ಷದ ಬಜೆಟ್ ಆತ್ಮ ನಿರ್ಭರ ಬಜೆಟ್ ಆಗಿದ್ದು ಅಭಿವೃದ್ಧಿಗೆ ಒತ್ತುಕೊಟ್ಟು ಭಾರತದ ಆರ್ಥಿಕತೆಯನ್ನು ಸದೃಢ ಗೊಳಿಸಿದ್ದಾರೆ.
ಡಾ ಸುನಿಲ್ ಆರ್ ಹಿರೇಮಠ್
ಮಾಧ್ಯಮ ಸಂಚಾಲಕರು
ಭಾಜಪ ಘಟಕ ಹಾನಗಲ್